
ಈ ಚಿತ್ರಕ್ಕೆ ಎಂ.ಎಂ. ಶ್ರೀಲೇಖಾ ಅವರ ಸುಮಧುರ ಸಂಗೀತವಿದ್ದು ಇಂಪಾಗಿವೆ ಅಂತಿದೆ ಚಿತ್ರತಂಡ.. ಇವರ ಮ್ಯೂಸಿಕ್ ನ ಮ್ಯಾಜಿಕ್ ಜನರನ್ನ ಮೋಡಿ ಮಾಡುತ್ತಾ ಅಂತ ಮುಂದೆ ಗೊತ್ತಾಗುತ್ತೆ.
ಆತ್ಮಹತ್ಯೆಗೆ ನಿರ್ಧರಿಸಿದ ಭಾರತದ 2750 ಪತ್ರಕರ್ತರು ..! ಇಷ್ಟು ದಿನ ರೈತರ ಆತ್ಮಹತ್ಯೆಗಳ ಬಗ್ಗೆ ಮಾತ್ರ ಕೇಳಿದ್ರಿ . ಆದ್ರೆ ಇನ್ಮುಂದೆ ಪತ್...