ಕಾಂಗ್ರೇಸ್ ಪಾದಯಾತ್ರೆಯನ್ನು ಎದುರಿಸಲು ಗಣಿ ನಾಡಿನಲ್ಲಿ ಬಿಜೆಪಿ ಸನ್ನದ್ಧವಾಗಿದೆ. ಕಾಂಗ್ರೇಸ್ ಸಮಾವೇಶಕ್ಕೆ ಸಡ್ಡು ಹೊಡೆಯಲು ರೆಡ್ಡಿ ಬ್ರದರ್ಸ್ ಸಕಲ ಸಿದ್ಧತೆಯನ್ನು ಮಾಡಿದ್ದಾರೆ. ಈಗಾಗಲೇ ಶ್ರೀರಾಮುಲು ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಕಾಂಗ್ರೇಸ್ ಬೃಹತ್ ಸಮಾವೇಶ ಮಾಡುವ ಸಂದರ್ಭದಲ್ಲಿ ಗದ್ದಲ ಉಂಟಾಗುವ ಸಾಧ್ಯತೆಗಳಿದ್ದು ಪೋಲೀಸ್ ಇಲಾಖೆ ಅವೆಲ್ಲವನ್ನು ಎಷ್ಟರ ಮಟ್ಟಿಗೆ ಎದುರಿಸಲಿದೆ ಎಂಬುದು ಕಾದು ನೋಡಬೇಕಿದೆ. ತತ್ ಕ್ಷಣದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಇದು ರೆಡ್ಡಿ ಬ್ರದರ್ಸ್ ಮತ್ತು ಕಾಂಗ್ರೇಸ್ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಇದು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು ಮತ್ತೇ ಮಾರಾಮಾರಿ ನಡೆಯುವ ಆತಂಕ ಎದ್ದು ಕಾಣುತ್ತಿದೆ.
ಕಾಂಗ್ರೇಸ್ ಪಾದಯಾತ್ರೆ ಎದುರಿಸೋಕೆ ರೆಡ್ಡಿಗಳು ಸಜ್ಜು…!
ಕಾಂಗ್ರೇಸ್ ಪಾದಯಾತ್ರೆಯನ್ನು ಎದುರಿಸಲು ಗಣಿ ನಾಡಿನಲ್ಲಿ ಬಿಜೆಪಿ ಸನ್ನದ್ಧವಾಗಿದೆ. ಕಾಂಗ್ರೇಸ್ ಸಮಾವೇಶಕ್ಕೆ ಸಡ್ಡು ಹೊಡೆಯಲು ರೆಡ್ಡಿ ಬ್ರದರ್ಸ್ ಸಕಲ ಸಿದ್ಧತೆಯನ್ನು ಮಾಡಿದ್ದಾರೆ. ಈಗಾಗಲೇ ಶ್ರೀರಾಮುಲು ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಕಾಂಗ್ರೇಸ್ ಬೃಹತ್ ಸಮಾವೇಶ ಮಾಡುವ ಸಂದರ್ಭದಲ್ಲಿ ಗದ್ದಲ ಉಂಟಾಗುವ ಸಾಧ್ಯತೆಗಳಿದ್ದು ಪೋಲೀಸ್ ಇಲಾಖೆ ಅವೆಲ್ಲವನ್ನು ಎಷ್ಟರ ಮಟ್ಟಿಗೆ ಎದುರಿಸಲಿದೆ ಎಂಬುದು ಕಾದು ನೋಡಬೇಕಿದೆ. ತತ್ ಕ್ಷಣದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಇದು ರೆಡ್ಡಿ ಬ್ರದರ್ಸ್ ಮತ್ತು ಕಾಂಗ್ರೇಸ್ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಇದು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು ಮತ್ತೇ ಮಾರಾಮಾರಿ ನಡೆಯುವ ಆತಂಕ ಎದ್ದು ಕಾಣುತ್ತಿದೆ.
Labels:
ವಿದ್ಯುಮಾನಗಳು
ಇತ್ತೀಚೆಗೆ ಹುಡುಕಿದ್ದು
-
ಆವತ್ತು ಸಮಯ ಸರಿಯಾಗಿ ರಾತ್ರಿ 9 ಗಂಟೆ ಆಗಿತ್ತು.. ಎಲ್ಲರೂ 8 ಗಂಟೆಗೇ ಮನೆಗೆ ಹೋಗಿದ್ರು.. ಆಮೇಲೆ ಇದ್ದಕ್ಕಿದ್ದಂತೆ ಮೋಹನ್ 9.30 ಕ್ಕೆ ವಾಪಾಸು ಬಂದ್ರು.. ಯಾಕೆ ಮ...
-
ಮೆಲ್ಬೋರ್ನ್ : ಇಲ್ಲಿನ ಚೀನಾದ ಹುಡುಗಿಯೊಬ್ಬಳು ತನಗೆ ಅರಿವಿಲ್ಲದೆಯೆ ಪರ ಪುರುಷನೊಂದಿಗೆ ಮಲಗಿ , ತನ್ನ ಮೊದಲ ರಾತ್ರಿಯ ಸುಖವನ್ನು ಅನುಭವಿಸಿದ್ದಾಳೆ. ರಾತ್ರಿಯೆಲ್ಲವೂ ...
-
1. ಹರೆಯ ಉಕ್ಕಿ ಹರಿಯುವಾಗ ಎದುರು ಬಂದೆ ನೀನು ಸ್ನೇಹ ಮಾಡಿ ಪ್ರೀತಿ ನೀಡಿ ತಿನಿಸಿ ಹೋದೆ ಜೇನು.. ನನ್ನ ನಿನ್ನ ಪ್ರೀತಿ ನೋಡಿ ನಾಚಿತಮ್ಮ ಬಾನು.. ತಿಳಿಯದಂತೆ ಸೇರಿ ಬ...
-
ಭಗತ್ ಸಿಂಗ್ ಗೆ ಕೇವಲ 23 ವರ್ಷ ಮಾತ್ರ ಆಗಿತ್ತು.. ಅಷ್ಟರಲ್ಲೇ ಭಾರತದ ಅತಿದೊಡ್ಡ ಕ್ರಾಂತಿಕಾರಿಯಾಗಿ ಬೆಳೆದುಬಿಟ್ಟಿದ್ರು.. 1919 ಏಪ್ರಿಲ್ 13 ನೇ ತಾರೀಕು.. ಸಂ...
-
ದೇಶಕ್ಕಾಗಿ ಹೋರಾಡಿ ಮಡಿದ ವೀರ ಯೋಧರಿಗೆ ಕ್ರಾಂತಿಕಿಡಿ ತಂಡದಿಂದ ವೀರ ನಮನ ಹೇ ವೀರ ಇದೋ ನಿನಗೆ ನಮನ. ನೀ..ನ್ ಇಲ್ಲದೆ ಅಳುತಿಹುದು ತಾಯಿ ಮನ ಸಾ....ವಲ್ಲೂ ನಗುತಿಹುದ...
-
ನವರಾತ್ರಿಯ ಇತಿಹಾಸ : ೧. ನವರಾತ್ರಿ .. ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮ ದ ಹಬ್ಬ. ಇದನ್ನು ಕರ್ನಾಟಕ ದಲ್ಲಿ ದಸರ ಎಂದು ಕರೆಯಲಾಗುತ್ತದ...
-
ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಿದ್ದ . ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು . ...
-
ಮಹಿಳೆ.. ........... ತಾಯಿಯಾಗಿ, ತಂಗಿಯಾಗಿ ಮಡದಿಯಾಗಿ, ಗಂಡಿನ ಜೀವನವನ್ನು ಸುಧಾರಿಸುವ ಪರಿಪೂರ್ಣ ಜೀವ ಅದು.. ವೇದೋಪನಿಷತ್ತಿನಿಂದ ಮೇಧಾ ಪಾಟ್ಕರ್ ವರೆಗೂ ನಾರಿ ...
-
ಗೌರಿ ಬಿದನೂರಿನಲ್ಲಿ ನಡೆದ ಘಟನೆ ಇದು.. ಒಬ್ಬ ಬ್ಯಾಚುಲರ್ ಹುಡುಗ ಕಾಡು ಕಡಿಯೋಕೆ ತೋಪಿಗೆ ಹೋಗ್ತಿದ್ದ.. ಆವತ್ತು ಸ್ವಲ್ಪ ರಾತ್ರಿ ಆದ್ದರಿಂದ ಲೇಟಾಗಿ ಬರ್ತಾ ಇದ್ದ. ದಾರೀ...
-
ಪೋಲೆಂಡ್ : ಇವಳನ್ನು ಸೆಕ್ಸ್ ರಾಣಿ ಎನ್ನಬೇಕೋ .. ಅಥವ ಹುಚ್ಚು ಮನಸ್ಸಿನ ವಿಕೃತ ಆಸೆಗಳು ಎನ್ನಬೇಕೋ ಗೊತ್ತಿಲ್ಲ .. ಯಾಕೆಂದ್ರೆ ಕೇವಲ 21 ವರ್ಷ...
